top of page

Foreword to 'Shudramimamse' (1958) by S. Srikanta Sastri

Foreword to 'Shudramimamse' (1958) by S. Srikanta Sastri

ಪ್ರಜಾಸಾಮ್ರಾಜ್ಯಾಮ್ ಗ್ರಂಥಮಾಲಾ ಸಂಖ್ಯೆ - ೧೫
(ಬ್ರಾಹ್ಮೀ ರಾಜನೀತಿ ಮೂಲ ತತ್ವ ಪ್ರಕಾಶನ)

ಶೂದ್ರಮೀಮಾಂಸೆ

ಮುನ್ನುಡಿ

ಡಾ ।। ಎಸ್. ಶ್ರೀಕಂಠಶಾಸ್ತ್ರೀ, ಎಂ. ಎ. ಡಿ. ಲಿಟ್.,
ಇತಿಹಾಸ ಪ್ರಾಧ್ಯಾಪಕ, ಮೈಸೂರು ವಿಶ್ವವಿಧ್ಯಾನಿಲಯ

*************

ಆಧುನಿಕ ಪ್ರಪಂಚದಲ್ಲಿ ಆರ್ಥಿಕ ಮತ್ತು ಸಮತಾವಾದವು ಪ್ರಬಲವಾಗಿ ಎಲ್ಲ ಕಡೆಗಳಲ್ಲೂ ವರ್ಣ ಸ್ಪರ್ಧೆ (class conflicts) ಕಂಡು ಬರುತ್ತದೆ. ಆರ್ಥಿಕ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಉಪೋದ್ಬಲವಾಗಿ ಸಾಮಾಜಿಕ ವ್ಯವಸ್ಥೆಯನ್ನು ಮಾಡಬೇಕೆಂದೂ ಇದು ರಾಜಕೀಯವಾದ ಪ್ರಜಾಪ್ರಭುತ್ವ ತತ್ವಕ್ಕೆ ಹೊಂದಿಕೊಂಡಿದೆ ಆಧುನಿಕ ಪ್ರಪಂಚದಲ್ಲಿ ಆರ್ಥಿಕ ಮತ್ತು ಸಮತಾವಾದವು ಪ್ರಬಲವಾಗಿ ಎಲ್ಲ ಕಡೆಗಳಲ್ಲೂ ವರ್ಣ ಸ್ಪರ್ಧೆ (class conflicts) ಕಂಡು ಬರುತ್ತದೆ. ಆರ್ಥಿಕ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಉಪೋದ್ಬಲವಾಗಿ ಸಾಮಾಜಿಕ ವ್ಯವಸ್ಥೆಯನ್ನು ಮಾಡಬೇಕೆಂದೂ ಇದು ರಾಜಕೀಯವಾದ ಪ್ರಜಾಪ್ರಭುತ್ವ ತತ್ವಕ್ಕೆ ಹೊಂದಿಕೊಂಡಿದೆ ಎಂದೂ, ಆಗ ಸುಖೀ ರಾಜ್ಯ (Welfare State) ಸಿದ್ಧಿಸಿ ಪ್ರತಿಯೊಬ್ಬ ವ್ಯಕ್ತಿಗೂ ಸಂಪೂರ್ಣ ವಿಕಾಸಕ್ಕೆ ಅವಕಾಶ ಉಂಟಾಗಿ ಶಾಂತ ವಾತಾವರಣದಲ್ಲಿ ಮಾನವ ಸಮಾಜಾವು ಆಂತರಿಕ ಕಲಹಗಳಿಲ್ಲದೆ ಬೆಳೆಯಬಹುದೆಂದೂ ಈಗಿನ ಭಾವನೆಯಾಗಿದೆ. ಡಾ।। ಅಂಬೇಡ್ಕರರು ಹರಿಜನರಿಗೆ ಸಮಾಜದಲ್ಲಿ ಸಮಾನ ಸ್ಥಾನವನ್ನು ಸಾಧಿಸುವ ಉದ್ದೇಶದಿಂದ ಭಾರತೀಯ ಸಂಸ್ಕೃತಿಯ ತಳಹದಿಯನ್ನು ಸರಿಯಾಗಿ ವಿವೇಚಿಸದೆ ಹರಿಜನರಿಗೆ

Published in Prajasamrajyam Granthamala - 15

©

Mimamsas

Page 1 of 3

Click on link to read full article

bottom of page